ಗೋಸಂರಕ್ಷಣೆಗೆ ವೈಜ್ಞಾನಿಕ ಪರಿಭಾಷೆ ಅಗತ್ಯ: ರಾಘವೇಶ್ವರ ಶ್ರೀ

ಹೊನ್ನಾವರ: ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಇಂದು ಭಾರತದಲ್ಲಿ ಧರ್ಮಶಾಸ್ತ್ರ, ಪ್ರಾಚೀನ ಗ್ರಂಥಗಳ ಅಗತ್ಯ ಎಷ್ಟಿದೆಯೋ ವೈಜ್ಞಾನಿಕ ಪರಿಭಾಷೆಯ ಅಗತ್ಯವೂ ಅಷ್ಟೇ ಇದೆ ಎಂದು ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಪ್ರತಿಪಾದಿಸಿದರು. ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ- ಕರ್ನಾಟಕ ಮತ್ತು...

Read More

ಗಂವ್ಹಾರ ಮಠದಲ್ಲಿ ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಪಂಚಗವ್ಯ ಪ್ರಶಿಕ್ಷಣ ತರಬೇತಿ ಶಿಬಿರ : ಉದ್ಘಾಟನೆ ಮತ್ತು ಮೊದಲ ದಿನ

ನಮ್ಮ ಸಮೃದ್ಧಿಗಾಗಿ ಹಾಗೂ ಗೋವುಗಳ ಉಳಿವಿಗಾಗಿ ಪಂಚಗವ್ಯ ಬಳಸಿ ಮಾತೆಯ ಋಣ ತೀರಿಸಬೇಕು ಎಂದು ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಪರಮಪೂಜ್ಯ ಶ್ರೀಶ್ರೀ ಸೋಪಾನನಾಥ ಮಹಾಸ್ವಾಮಿಗಳು ಹೇಳಿದರು. ಅವರು ಇಂದು‌ ‘ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ’ ಘಟಕದ ವತಿಯಿಂದ ನಡೆಯುತ್ತಿರುವ...

Read More

ಗೋಪಾಷ್ಟಮಿ ಮತ್ತು ಗೋಹತ್ಯಾ ನಿಷೇಧದ ಹೋರಾಟ

1966 ನೇ ಇಸವಿ, ನವೆಂಬರ್ 7, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗೋಹತ್ಯಾ ನಿಷೇಧದ ಪ್ರಸ್ತಾಪ ಮೂಲೆಗುಂಪಾಗಿದ್ದ ಸಂದರ್ಭದಲ್ಲಿ ಗೋಪ್ರೇಮಿಗಳು ಗೋಹತ್ಯೆ ನಿಷೇಧ ಮಾಡಬೇಕೆಂದು ಸಂಸತ್ ಭವನದ ಎದುರು ಚಳವಳಿ ಹೂಡಿದರು. ಆ ಸಂದರ್ಭದಲ್ಲಿ ಕರ್ಫ್ಯೂ ಜಾರಿಯಾಯಿತು. ಅದನ್ನೂ ಮೀರಿದ ಚಳವಳಿಗಾರರು ಸಂಸತ್ ಭವನದ...

Read More

GouSwarga

Dear GouBandhu, We thought of talking about GouSwarga; but we feel first we need to talk about the suffocating life cows are leading today; because unless you understand that hell,...

Read More

Goupushti Mahayajna

English Kannada              ...

Read More

NATIVE CATTLE OF INDIA – VERSATILE ASSET FOR MANKIND

                                                                                             ...

Read More